ವಿದ್ಯಾರ್ಥಿಗಳಿಗೆ ವಿದಾಯಕೂಟ ಕಾರ್ಯಕ್ರಮ
Monday, March 7th, 2022ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ವಿದಾಯಕೂಟ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರು ಗಂಗಮ್ಮ, ಶಿಕ್ಷಕ ವೃತ್ತಿಯ ಎಂದರೆ ಶ್ರೇಷ್ಠವಾದ ವೃತ್ತಿ. ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಮಾರ್ಗದರ್ಶಕರಾಗಬೇಕು. ವಿದ್ಯಾರ್ಥಿಗಳ ಜೀವನವನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರು ಡಾ. ಶೋಭಿತಾ ಸತೀಶ್ ಮತ್ತು ಉಪನ್ಯಾಸಕರಾದ ರಾಜೀವಿ, ಅನುರಾಧ, ರಘುರಾಜ್, ಕೃಷ್ಣವೇಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದೆರಡು ಶುಭನುಡಿಗಳನ್ನು ನುಡಿದರು. ವಿದ್ಯಾರ್ಥಿಗಳಾದ ಅಗಮ್ಯ, ಪ್ರಕೃತಿ, ಸುಪ್ರೀತ್ […]