ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿಗಳಿಗೆ ಸ್ವಾಗತ

ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿಗಳಿಗೆ ಸ್ವಾಗತ

Friday, July 30th, 2021

ದಿನಾಂಕ : 30-07-2021 ರಂದು ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಸಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ವಿ ನಾರಾಯಣ ವಹಿಸಿದ್ದರು.

ಗುರುಪೂಜಾ ಕಾರ್ಯಕ್ರಮ

ಗುರುಪೂಜಾ ಕಾರ್ಯಕ್ರಮ

Wednesday, July 28th, 2021

ಶಿಕ್ಷಕ ವೃತ್ತಿಗಿಂತ ಶ್ರೇಷ್ಠವಾದ ವೃತ್ತಿ ಬೇರೊಂದಿಲ್ಲ: – ಗಂಗಮ್ಮ ಮಣಿಲ ಶ್ರೀದೇವಿ ಪ್ರೌಢ ಶಾಲೆ ನಿವೃತ್ತ ಶಿಕ್ಷಕಿ ಪುತ್ತೂರು : ದಿನಾಂಕ 28/07/2021ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲದಲ್ಲಿ ಗುರುಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಗಂಗಮ್ಮ ಮಣಿಲ, ಶ್ರೀದೇವಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಮತ್ತು ಸಹಸಂಚಾಲಕಿ ಪಾಲ್ಗೊಂಡಿದ್ದರು. ಗುರುಪೂಜೆಯ ಹಿನ್ನಲೆ ಮತ್ತು ಯಾಕೆ ಆಚರಿಸಬೇಕು ಎಂದು ಮನೋಜ್ಞವಾಗಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ್ ಪ್ರಸಾದ್ ಕರಿಯಲಾ ರವರು ವಹಿಸಿಕೊಂಡಿದ್ದರು. ಕಾಲೇಜಿನ […]

ಕಾರ್ಗಿಲ್ ವಿಜಯೋತ್ಸವ ದಿನಾಚರಣೆ

ಕಾರ್ಗಿಲ್ ವಿಜಯೋತ್ಸವ ದಿನಾಚರಣೆ

Monday, July 26th, 2021

ದಿನಾಂಕ : 26/07/2021ರಂದು ನಮ್ಮ ಕಾಲೇಜಿನಲ್ಲಿ ಐತಿಹಾಸಿಕ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಮಾಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಡಾ. ಸುರೇಶ್ ಸಹಾಯಕ ಪ್ರಾಧ್ಯಪಕರು ಅರ್ಥಶಾಸ್ತ್ರ ವಿಭಾಗ ಪಾಲ್ಗೊಂಡಿದ್ದರು. ಮುಖ್ಯ ಅಭ್ಯಾಗತರಾಗಿ ಕಾರ್ಗಿಲ್ ಯುದ್ಧದ ಹಿನ್ನಲೆ ಹಾಗೂ ನಾವು ಕಾರ್ಗಿಲ್ ದಿನಾಚರಣೆಯನ್ನು ಯಾಕೆ ಆಚರಿಸಬೇಕು ಎಂದು ಮನೋಜ್ಞವಾಗಿ ತಿಳಿಸಿದರು. ಭಾರತೀಯ ಯೋಧರ ತ್ಯಾಗ, ಬಲಿದಾನಗಳನ್ನು ಮನ ಮುಟ್ಟುವಂತೆ ಹೇಳಿದರು. ಭಾರತೀಯ ಯೋಧರು ಎಂದಿಗೂ ಕೆಚ್ಚೆದೆಯ ವೀರರು […]

ಕೋವಿಡ್ ಲಸಿಕಾ ಶಿಬಿರ

ಕೋವಿಡ್ ಲಸಿಕಾ ಶಿಬಿರ

Friday, July 2nd, 2021

ದಿನಾಂಕ : 2-7-2021 ರಂದು ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಬಿ.ಎಡ್ ಕಾಲೇಜು ಮತ್ತು ಆರೋಗ್ಯ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಯಿತು.

ಯೋಗ ದಿನಾಚರಣೆ 2021

ಯೋಗ ದಿನಾಚರಣೆ 2021

Monday, June 21st, 2021

ದಿನಾಂಕ 21/06/2021ರಂದು ವಿವೇಕಾನಂದ ಬಿ. ಎಡ್ ಕಾಲೇಜಿನಲ್ಲಿ ಆನ್ಲೈನ್ ಮುಖಾಂತರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಯನ್ನುಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸುರೇಖಾ ಹೆಗ್ಡೆ, ಟೀಚರ್, ದ ಅರ್ಟ್ ಆಫ್ ಲಿವಿಂಗ್ ರವರು ಭಾಗವಹಿಸಿದ್ದರು. ಅವರು ಯೋಗದ ಮಹತ್ವ ಮತ್ತು ಉಪಯೋಗದ ಬಗ್ಗೆ ಬಿ. ಎಡ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಪ್ರಾಂಶುಪಾಲರು ಯೋಗ ದಿನಾಚರಣೆಯ ಕಾರ್ಯಕ್ರಮದ ಕುರಿತು […]

ಸ್ವ - ವ್ಯಕ್ತಿತ್ವದ ಬಗ್ಗೆ ವಿಚಾರ ಸಂಕಿರಣ

ಸ್ವ – ವ್ಯಕ್ತಿತ್ವದ ಬಗ್ಗೆ ವಿಚಾರ ಸಂಕಿರಣ

Saturday, June 12th, 2021

ದಿನಾಂಕ 12/06/2021 ರಂದು ವಿವೇಕಾನಂದ ಬಿ. ಎಡ್. ಕಾಲೇಜಿನಲ್ಲಿ ಆನ್ಲೈನ್ ಮುಖಾಂತರ ಸ್ವ-ವ್ಯಕ್ತಿತ್ವದ ಬಗ್ಗೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು. ಈ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ರವರು ವಹಿಸಿಕೊಂಡಿದ್ದರು. ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುನೀಲ್ ಹಳಿಯೂರ್, ಸೀನಿಯರ್ ಸೇಲ್ಸ್ ಮ್ಯಾನೇಜರ್ @ ಸ್ಟಾರ್ ಹೆಲ್ತ್ & ಆಲಿಯೆಡ್ ಇನ್ಸೂರೆನ್ಸ್ ಬೆಂಗಳೂರು ಭಾಗವಹಿಸಿದ್ದರು. ಅವರು ಸ್ವ-ವ್ಯಕ್ತಿತ್ವವನ್ನು ವೃದ್ಧಿಸುವ ಬಗ್ಗೆ ಬಿ. ಎಡ್. ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ […]

ಸಂವಹನ ಕೌಶಲ ತರಬೇತಿ ಕಾರ್ಯಕ್ರಮ

ಸಂವಹನ ಕೌಶಲ ತರಬೇತಿ ಕಾರ್ಯಕ್ರಮ

Saturday, June 5th, 2021

ದಿನಾಂಕ 5/06/2021ರಂದು ಜೆ. ಸಿ. ಐ ಪುತ್ತೂರು ಹಾಗೂ ವಿವೇಕಾನಂದ ಬಿ. ಎಡ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಆನ್ಲೈನ್ ಮುಖಾಂತರ communication skill (ಸಂವಹನ ಕೌಶಲ) ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಶೋಭಿತಾಸತೀಶ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಡಾ. ರಾಘವೇಂದ್ರ ಹೊಳ್ಳ ರವರು ಭಾಗವಹಿಸಿದ್ದರು. ಅವರು ಸಂವಹನ ಕೌಶಲ ಅಭಿವೃದ್ಧಿಯ ಬಗ್ಗೆ ಬಿ. ಎಡ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಜೆ ಸಿ ಐ ನ ಅಧ್ಯಕ್ಷರಾದ […]

ಪ್ರೇರಣಾದಾಯಿ ಉಪನ್ಯಾಸ

ಪ್ರೇರಣಾದಾಯಿ ಉಪನ್ಯಾಸ

Tuesday, May 18th, 2021

ದಿನಾಂಕ : 18-05-2021 ರಂದು ಆನ್ ಲೈನ್ ಮುಖಾಂತರ ವಿದ್ಯಾರ್ಥಿ ಶಿಕ್ಷಕರಿಗೆ ಡಾ ಅಪರ್ಣಾ ಮೋರಿಸ್ ಪ್ರಾಂಶುಪಾಲರು ಎಸ್.ಪಿ.ಯಂ ಪಬ್ಲಿಕ್ ಇಂಗ್ಲಿಷ್ ಮಿಡೀಯಂ ಸ್ಕೂಲ್ ಪುಣೆ ಇವರು ಪ್ರೇರಣಾದಾಯಿ ಉಪನ್ಯಾಸವನ್ನು ವಿದ್ಯಾರ್ಥಿಗಳಿಗಾಗಿ ನೀಡಿದರು.

ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗೆ ಸಂವಾದ

ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗೆ ಸಂವಾದ

Friday, October 11th, 2019

ದಿನಾಂಕ 11-10-2019 ರಂದು ವಿವೇಕಾನಂದ ಕಾಲೇಜ್ ಆಫ್ ಎಜುಕೇಷನ್, ವಿವೇಕನಗರ, ಪುತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ “ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗೆ ಸಂವಾದ” ಕಾರ್ಯಕ್ರಮ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷರಾದ ಪ್ರೊ|ಎ.ವಿ.ನಾರಾಯಣ ಇವರು ನೆರವೇರಿಸಿದರು. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ಘಟಕದ ಅಧ್ಯಕ್ಷರಾದ […]

ವೃಕ್ಷಾರೋಪಣ

ವೃಕ್ಷಾರೋಪಣ

Sunday, August 4th, 2019

ದಿನಾಂಕ 04-08-2019 ರಂದು ವಿವೇಕಾನಂದ ಕಾಲೇಜ್ ಆಫ್ ಎಜುಕೇಷನ್, ವಿವೇಕನಗರ, ಪುತ್ತೂರು ಇದರ ಆಶ್ರಯದಲ್ಲಿ ಗ್ರಾಮ ವಿಕಾಸ ಯೋಜನೆಯ ವತಿಯಿಂದ “ವೃಕ್ಷಾರೋಪಣ” ಕಾರ್ಯಕ್ರಮ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಶ್ರೀ ಗೋಪಾಲ ಭಟ್ ಅವರು ನೆರವೇರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ. ವಿ. ನಾರಾಯಣ, ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಚಂದ್ರ ಟಿ., ವಿಶ್ವೇಶ್ವರ ಭಟ್ ಬಂಗಾರಡ್ಕ, ಆರ್ಯಾಪು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀ ವಸಂತ ಪೂಜಾರಿ, […]