ಔಷಧೀಯ ಸಸ್ಯಗಳ 'ಸಸ್ಯಾಭಿವೃದ್ಧಿ' ಕಾರ್ಯಕ್ರಮ

ಔಷಧೀಯ ಸಸ್ಯಗಳ ‘ಸಸ್ಯಾಭಿವೃದ್ಧಿ’ ಕಾರ್ಯಕ್ರಮ

Friday, June 30th, 2023

  ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 17/06/2023 ನೇ ಶನಿವಾರದಂದು “ವಿವೇಕ ಸಂಜೀವಿನಿ – ಔಷಧೀಯ ಸಸ್ಯಗಳ ‘ಸಸ್ಯಾಭಿವೃದ್ಧಿ’ ಕಾರ್ಯಕ್ರಮ ನಡೆಯಿತು. ಪ್ರಥಮ ಮತ್ತು ದ್ವಿತೀಯ ವರ್ಷದ ಎಲ್ಲಾ  ಪ್ರಶಿಕ್ಷಣಾರ್ಥಿಗಳು ಸುಮಾರು ಇನ್ನೂರರಷ್ಟು ಔಷಧೀಯ ಸಸ್ಯಗಳನ್ನು  ಅಭಿವೃಧಿಪಡಿಸಿದರು. ಕಾಲೇಜಿನ ಪ್ರಾಂಶುಪಾಲರು, ಸಹಾಯಕ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.  

ಔಷಧೀಯ ಸಸ್ಯಗಳ ತರಬೇತಿ  ಕಾರ್ಯಕ್ರಮ

ಔಷಧೀಯ ಸಸ್ಯಗಳ ತರಬೇತಿ ಕಾರ್ಯಕ್ರಮ

Friday, June 16th, 2023

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 14/06/2023 ನೇ ಬುಧವಾರದಂದು “ವಿವೇಕ ಸಂಜೀವಿನಿ” ತರಬೇತಿ  ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಸಹಪ್ರಾಧ್ಯಾಪಕರಾದ ಶ್ರೀ ಮುರಳೀಕೃಷ್ಣ.ಕೆ ಇವರು ಔಷಧೀಯ ಸಸ್ಯಗಳ ಮಹತ್ವ, ಸಂರಕ್ಷಣೆ, ಸಂವರ್ಧನೆ, ಹಾಗೂ ಬಳಕೆಯ ಕುರಿತು ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಸಹಪ್ರಾಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಸಹಪ್ರಾಧ್ಯಾಪಕಿ ಶ್ರೀಮತಿ ಅನುರಾಧ ಇವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ದ್ವಿತೀಯ ವರ್ಷದ  ಪ್ರಶಿಕ್ಷಣಾರ್ಥಿಗಳಿಂದ  ಪುಸ್ತಕ ವಿಮರ್ಶೆ

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪುಸ್ತಕ ವಿಮರ್ಶೆ

Friday, June 2nd, 2023
ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ರೇಡಿಯೋ ಪಾಂಚಜನ್ಯ ಕಾರ್ಯಕ್ರಮ

ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ರೇಡಿಯೋ ಪಾಂಚಜನ್ಯ ಕಾರ್ಯಕ್ರಮ

Friday, June 2nd, 2023
TET, CTET  ಪರೀಕ್ಷಾ     ತರಬೇತಿ ಕಾರ್ಯಗಾರ

TET, CTET ಪರೀಕ್ಷಾ ತರಬೇತಿ ಕಾರ್ಯಗಾರ

Friday, June 2nd, 2023
ಕರಕುಶಲ ತರಬೇತಿ ಕಾರ್ಯಗಾರ

ಕರಕುಶಲ ತರಬೇತಿ ಕಾರ್ಯಗಾರ

Friday, June 2nd, 2023
Sweep ವತಿಯಿಂದ ನಡೆದ ಮತದಾನ ಅರಿವು ಮೂಡಿಸುವ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ

Sweep ವತಿಯಿಂದ ನಡೆದ ಮತದಾನ ಅರಿವು ಮೂಡಿಸುವ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ

Friday, June 2nd, 2023
ಪಿಲಿಕುಳ ನಿಸರ್ಗಧಾಮಕ್ಕೆ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಕ್ಷೇತ್ರ  ಭೇಟಿ

ಪಿಲಿಕುಳ ನಿಸರ್ಗಧಾಮಕ್ಕೆ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಕ್ಷೇತ್ರ ಭೇಟಿ

Friday, June 2nd, 2023
'ಭಾರತೀಯ ಶಿಕ್ಷಣದ ಮೂಲ ಪರಿಕಲ್ಪನೆ' ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ

‘ಭಾರತೀಯ ಶಿಕ್ಷಣದ ಮೂಲ ಪರಿಕಲ್ಪನೆ’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ

Thursday, June 1st, 2023

  ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 06.05.2023ನೇ ಶನಿವಾರದಂದು ‘ಭಾರತೀಯ ಶಿಕ್ಷಣದ ಮೂಲ ಪರಿಕಲ್ಪನೆ’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿದ್ಯಾಭಾರತಿ ಮಧ್ಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಜಿ. ಆರ್. ಜಗದೀಶ್ ಇವರು ಆಗಮಿಸಿ ದೇಶದ ಬದಲಾವಣೆ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಹಾಗೆಯೇ ಶಿಕ್ಷಣದ ಮೂಲ ಉದ್ದೇಶ ಜ್ಞಾನಾರ್ಜನೆ, ಶಿಸ್ತು, ಪ್ರಾಮಾಣಿಕತೆ ಎಂದು ತಿಳಿಸಿದರು. ವೇದಿಕೆಯಲ್ಲಿ ವಿದ್ಯಾಭಾರತಿ ರಾಜ್ಯ ಕಾರ್ಯದರ್ಶಿ, ವಿವೇಕಾನಂದ ವಿದ್ಯಾವರ್ಧಕ ಸಂಘದ […]

ಪ್ರಾಕೃತ ಭಾಷೆಯ ಕುರಿತು  ಮಾಹಿತಿ ಕಾರ್ಯಕ್ರಮ

ಪ್ರಾಕೃತ ಭಾಷೆಯ ಕುರಿತು  ಮಾಹಿತಿ ಕಾರ್ಯಕ್ರಮ

Thursday, June 1st, 2023

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ 08-04-2023 ನೇ ಶನಿವಾರದಂದು ಪ್ರಾಕೃತ ಭಾಷೆಯ ಕುರಿತು  ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಉಮಾನಾಥ ಶೆಣೈ ಆಗಮಿಸಿದ್ದರು. ಇವರು ಪ್ರಾಕೃತ ಭಾಷೆ ಹಾಗೂ ಇದರಲ್ಲಿ ಪಡೆಯಬಹುದಾದ ಪದವಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ. ಶೋಭಿತಾ ಸತೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರು ಸ್ವಾಗತಿಸಿ, ಸಹಪ್ರಾಧ್ಯಾಪಕಿಯಾದ ಶ್ರೀಮತಿ ರಾಜೀವಿ ಬಿ. […]