ಯೋಗ ದಿನಾಚರಣೆ 2021

ಯೋಗ ದಿನಾಚರಣೆ 2021

Monday, June 21st, 2021

ದಿನಾಂಕ 21/06/2021ರಂದು ವಿವೇಕಾನಂದ ಬಿ. ಎಡ್ ಕಾಲೇಜಿನಲ್ಲಿ ಆನ್ಲೈನ್ ಮುಖಾಂತರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಯನ್ನುಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸುರೇಖಾ ಹೆಗ್ಡೆ, ಟೀಚರ್, ದ ಅರ್ಟ್ ಆಫ್ ಲಿವಿಂಗ್ ರವರು ಭಾಗವಹಿಸಿದ್ದರು. ಅವರು ಯೋಗದ ಮಹತ್ವ ಮತ್ತು ಉಪಯೋಗದ ಬಗ್ಗೆ ಬಿ. ಎಡ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಪ್ರಾಂಶುಪಾಲರು ಯೋಗ ದಿನಾಚರಣೆಯ ಕಾರ್ಯಕ್ರಮದ ಕುರಿತು […]

ಸ್ವ - ವ್ಯಕ್ತಿತ್ವದ ಬಗ್ಗೆ ವಿಚಾರ ಸಂಕಿರಣ

ಸ್ವ – ವ್ಯಕ್ತಿತ್ವದ ಬಗ್ಗೆ ವಿಚಾರ ಸಂಕಿರಣ

Saturday, June 12th, 2021

ದಿನಾಂಕ 12/06/2021 ರಂದು ವಿವೇಕಾನಂದ ಬಿ. ಎಡ್. ಕಾಲೇಜಿನಲ್ಲಿ ಆನ್ಲೈನ್ ಮುಖಾಂತರ ಸ್ವ-ವ್ಯಕ್ತಿತ್ವದ ಬಗ್ಗೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು. ಈ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ರವರು ವಹಿಸಿಕೊಂಡಿದ್ದರು. ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುನೀಲ್ ಹಳಿಯೂರ್, ಸೀನಿಯರ್ ಸೇಲ್ಸ್ ಮ್ಯಾನೇಜರ್ @ ಸ್ಟಾರ್ ಹೆಲ್ತ್ & ಆಲಿಯೆಡ್ ಇನ್ಸೂರೆನ್ಸ್ ಬೆಂಗಳೂರು ಭಾಗವಹಿಸಿದ್ದರು. ಅವರು ಸ್ವ-ವ್ಯಕ್ತಿತ್ವವನ್ನು ವೃದ್ಧಿಸುವ ಬಗ್ಗೆ ಬಿ. ಎಡ್. ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ […]

ಸಂವಹನ ಕೌಶಲ ತರಬೇತಿ ಕಾರ್ಯಕ್ರಮ

ಸಂವಹನ ಕೌಶಲ ತರಬೇತಿ ಕಾರ್ಯಕ್ರಮ

Saturday, June 5th, 2021

ದಿನಾಂಕ 5/06/2021ರಂದು ಜೆ. ಸಿ. ಐ ಪುತ್ತೂರು ಹಾಗೂ ವಿವೇಕಾನಂದ ಬಿ. ಎಡ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಆನ್ಲೈನ್ ಮುಖಾಂತರ communication skill (ಸಂವಹನ ಕೌಶಲ) ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಶೋಭಿತಾಸತೀಶ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಡಾ. ರಾಘವೇಂದ್ರ ಹೊಳ್ಳ ರವರು ಭಾಗವಹಿಸಿದ್ದರು. ಅವರು ಸಂವಹನ ಕೌಶಲ ಅಭಿವೃದ್ಧಿಯ ಬಗ್ಗೆ ಬಿ. ಎಡ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಜೆ ಸಿ ಐ ನ ಅಧ್ಯಕ್ಷರಾದ […]

ಪ್ರೇರಣಾದಾಯಿ ಉಪನ್ಯಾಸ

ಪ್ರೇರಣಾದಾಯಿ ಉಪನ್ಯಾಸ

Tuesday, May 18th, 2021

ದಿನಾಂಕ : 18-05-2021 ರಂದು ಆನ್ ಲೈನ್ ಮುಖಾಂತರ ವಿದ್ಯಾರ್ಥಿ ಶಿಕ್ಷಕರಿಗೆ ಡಾ ಅಪರ್ಣಾ ಮೋರಿಸ್ ಪ್ರಾಂಶುಪಾಲರು ಎಸ್.ಪಿ.ಯಂ ಪಬ್ಲಿಕ್ ಇಂಗ್ಲಿಷ್ ಮಿಡೀಯಂ ಸ್ಕೂಲ್ ಪುಣೆ ಇವರು ಪ್ರೇರಣಾದಾಯಿ ಉಪನ್ಯಾಸವನ್ನು ವಿದ್ಯಾರ್ಥಿಗಳಿಗಾಗಿ ನೀಡಿದರು.

ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗೆ ಸಂವಾದ

ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗೆ ಸಂವಾದ

Friday, October 11th, 2019

ದಿನಾಂಕ 11-10-2019 ರಂದು ವಿವೇಕಾನಂದ ಕಾಲೇಜ್ ಆಫ್ ಎಜುಕೇಷನ್, ವಿವೇಕನಗರ, ಪುತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ “ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗೆ ಸಂವಾದ” ಕಾರ್ಯಕ್ರಮ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷರಾದ ಪ್ರೊ|ಎ.ವಿ.ನಾರಾಯಣ ಇವರು ನೆರವೇರಿಸಿದರು. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ಘಟಕದ ಅಧ್ಯಕ್ಷರಾದ […]

ವೃಕ್ಷಾರೋಪಣ

ವೃಕ್ಷಾರೋಪಣ

Sunday, August 4th, 2019

ದಿನಾಂಕ 04-08-2019 ರಂದು ವಿವೇಕಾನಂದ ಕಾಲೇಜ್ ಆಫ್ ಎಜುಕೇಷನ್, ವಿವೇಕನಗರ, ಪುತ್ತೂರು ಇದರ ಆಶ್ರಯದಲ್ಲಿ ಗ್ರಾಮ ವಿಕಾಸ ಯೋಜನೆಯ ವತಿಯಿಂದ “ವೃಕ್ಷಾರೋಪಣ” ಕಾರ್ಯಕ್ರಮ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಶ್ರೀ ಗೋಪಾಲ ಭಟ್ ಅವರು ನೆರವೇರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ. ವಿ. ನಾರಾಯಣ, ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಚಂದ್ರ ಟಿ., ವಿಶ್ವೇಶ್ವರ ಭಟ್ ಬಂಗಾರಡ್ಕ, ಆರ್ಯಾಪು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀ ವಸಂತ ಪೂಜಾರಿ, […]

Session on Global Warming and Climatic Changes

Session on Global Warming and Climatic Changes

Friday, August 2nd, 2019

On 02-08-2019 Friday, a session was held on “Global Warming and Climatic Changes” in our college. NA. Karanth Peraje was the resource person. The session was to bring awareness to control climatic changes. The resource person suggested us to use rain water harvesting system and use that water in a proper way. Dr. Dineshchandra T. […]

Session on Diabetes Awareness

Session on Diabetes Awareness

Friday, July 19th, 2019

On 19-07-2019 Friday, a session was held on “Diabetes awareness” in our college in association with Ayursparsha Diabetes Innovative Foundation, Ganjeemutt and Prasad Ayurvedic Health Care Purusharakatte. Dr.Satheesh Shankar Ganjeemutt and Dr.Raghavendra Prasad Bangaradka were the resource persons. Dr. Dinesh Chandra.T, the Principal of our college rendered his presidential remarks. Session was to bring awareness […]

Childhood Mental Disorder

Childhood Mental Disorder

Tuesday, July 9th, 2019

On date 09-07-2019 Tuesday a session was held on “Childhood Mental Disorder” to the student teachers of second year B. Ed. Smt Shifali S.K. Research Scholar, Dept. of P. G. Studies and Research in Psychology,  St. Agnes College, Mangalore was the resource person. Dr. Dinesh Chandra T, principal of our college rendered his presidential address. […]

ಕಲಾ ತರಬೇತಿ ಕಾರ್ಯಾಗಾರ

ಕಲಾ ತರಬೇತಿ ಕಾರ್ಯಾಗಾರ

Monday, July 8th, 2019

ದಿನಾಂಕ 08-07-2019 ಸೋಮವಾರ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಶ್ರೀ ದಿನೇಶ್ ಹೊಳ್ಳ ಮತ್ತು ಭವನ್ ಪಿ. ಜಿ. ಅವರು ಕಲೆಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರವನ್ನು ಬಿ. ಎಡ್ ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟರು. ಅವರು ಪೇಪರ್ ಕೊಲಾಜ್, ಬಾಟಲ್ ಪೈಟಿಂಗ್ ಮತ್ತು ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ದಿನೇಶ್ ಚಂದ್ರ, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ದ್ವಿತೀಯ ಬಿ. ಎಡ್ ವಿದ್ಯಾರ್ಥಿ ಶಿಕ್ಷಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.