ರಾಷ್ಟ್ರ ಧ್ವಜದ ಮಾಹಿತಿ ಕಾರ್ಯಾಗಾರ
Friday, July 5th, 2019ನಮ್ಮ ಕಾಲೇಜಿನಲ್ಲಿ ದಿನಾಂಕ 05-07-2019 ಶುಕ್ರವಾರದಂದು ರಾಷ್ಟ್ರ ಧ್ವಜದ ಮಾಹಿತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಯ್ಯುರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ವಿಶ್ವೇಶ್ವರ ಭಟ್ ರಾಷ್ಟ್ರ ಧ್ವಜದ ಹುಟ್ಟು, ಬಳಕೆ ಮತ್ತು ಧ್ವಜದ ಕುರಿತು ನಮಲ್ಲಿ ಇರಬೇಕಾದ ಗೌರವ, ಹೆಮ್ಮೆಯ ಭಾವನೆ ಬಗ್ಗೆ ವಿವರಣೆ ನೀಡಿದರು. ಮಾಹಿತಿ ನೀಡುವುದರ ಜೊತೆಗೆ ಪ್ರಾಯೋಗಿಕವಾಗಿ ಧ್ವಜದ ಆರೋಹಣ ಅವರೋಹಣ ಅಲ್ಲದೇ ಧ್ವಜವನ್ನು ಕಟ್ಟುವ ಮತ್ತು ಮಡಚಿ ಇಡುವುದರ ಬಗ್ಗೆ ಹೆಚ್ಚಿನ ಮಾಹಿತಿ ವಿವರವಾಗಿ […]











