ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಹಾಗೂ 'ಗತಿ' ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ

ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಹಾಗೂ ‘ಗತಿ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ

Tuesday, September 10th, 2024

  ದಿನಾಂಕ 12.07.2024 ರಂದು ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಹಾಗೂ ‘ಗತಿ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಲೇಜಿನ ಪ್ರಶಿಕ್ಷಣಾರ್ಥಿಗಳೇ ರಚಿಸಿ, ನಿರ್ದೇಶಿಸಿದ ‘ಗತಿ’ ಎಂಬ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಸುದ್ದಿ ಬಿಡುಗಡೆಯ ಸಿಇಓ ಸೃಜನ್ ಊರುಬೈಲು, ಧರ್ಮದೈವ ಚಿತ್ರದ ನಿರ್ದೇಶಕರಾದ ಶ್ರೀ ನಿತಿನ್ ರೈ, ನಟ ಶ್ರೀ ಚೇತನ್ ರೈ ಮಾಣಿ, ಕಾಲೇಜಿನ ಪ್ರಾಂಶುಪಾಲರಾದ ಡಾ|ಶೋಭಿತ […]

ರ‍್ಯಾಗಿಂಗ್   ವಿರೋಧಿ ಜಾಗೃತಿ ಕಾರ್ಯಕ್ರಮ

ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ

Tuesday, September 10th, 2024

ದಿನಾಂಕ:  26/06/2024 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಶ್ರೀಮತಿ ಸಂಗೀತ ಎಸ್ ಎಂ ಮಾತನಾಡಿ, ರ‍್ಯಾಗಿಂಗ್ ಎಂಬುದು ಯುರೋಪಿನಿಂದ ಭಾರತಕ್ಕೆ ಬಂದಿದ್ದು, ಇದು ಭಾರತದಲ್ಲಿ ಹುಟ್ಟಿದ್ದಲ್ಲ. 2001ರಲ್ಲಿ ಜಾದವಪುರ ಕಾಲೇಜಿನಲ್ಲಿ ನಡೆದ ರ‍್ಯಾಗಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೈದಿದ್ದು, ಈ ಕೇಸ್ ನ ಅಡಿಯಲ್ಲಿ ಸುಪ್ರೀಂ ಕೋರ್ಟ್ ಯುಜಿಸಿ ಎಂಬ ಕಾಯಿದೆಯಲ್ಲಿ ಹೇಗೆ ರ‍್ಯಾಗಿಂಗ್ ಅನ್ನು ನಿಯಂತ್ರಣಕ್ಕೆ ತರಬಹುದು ಎಂಬ ನಿಯಮವನ್ನು ಹೊರತಂದಿತು. ವಿದ್ಯಾರ್ಥಿಗಳು ಎದೆಗುಂದದೆ ಮಾನಸಿಕವಾಗಿ ಗಟ್ಟಿಯಾಗಿದ್ದರೆ […]

'ಪ್ರಥಮ ಚಿಕಿತ್ಸೆ ಪ್ರಾತ್ಯಕ್ಷಿಕೆ'

‘ಪ್ರಥಮ ಚಿಕಿತ್ಸೆ ಪ್ರಾತ್ಯಕ್ಷಿಕೆ’

Tuesday, September 10th, 2024
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಆರಂಭಿಕ ತರಬೇತಿ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಆರಂಭಿಕ ತರಬೇತಿ

Tuesday, September 10th, 2024

  ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಆರಂಭಿಕ ತರಬೇತಿ ಕಾರ್ಯಕ್ರಮ ಗುರುವಾರ (26-06-2024) ದಂದು ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಲೋಕಲ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಆರ್ ಗೌರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಲು ಸ್ಥಾಪಿಸಿದ ಸಂಸ್ಥೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಇದು ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರುವ ಚಟುವಟಿಕೆಯಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ಪ್ರಬುದ್ಧತೆಯನ್ನು ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ನೆರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು […]

ಕ್ರಾಫ್ಟ್ ತರಬೇತಿ

ಕ್ರಾಫ್ಟ್ ತರಬೇತಿ

Tuesday, September 10th, 2024

ದಿನಾಂಕ 28.06.2024 ನೇ ಶುಕ್ರವಾರ ಕ್ರಾಫ್ಟ್ ತರಬೇತಿ ನಡೆಯಿತು.ಈ ತರಬೇತಿಗೆ ಶ್ರೀಮತಿ ರೋಹಿಣಿ ರಾಘವ ಆಚಾರ್ಯ ತರಬೇತುದಾರರಾಗಿ ಆಗಮಿಸಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಕ್ರಾಫ್ಟ್ ತರಬೇತಿ ನೀಡಿದರು. ಸಹಾಯಕ ಪ್ರಾದ್ಯಾಪಕರಾದ ಶ್ರೀಮತಿ ರಾಜೀವಿ ಬಿ. ಕಾರ್ಯಕ್ರಮವನ್ನು ಸಂಯೋಜಿಸಿದರು.

ಇಪ್ಪತ್ತರ ಸಂಭ್ರಮ - ಸರಣಿ ಉಪನ್ಯಾಸ ಮಾಲಿಕೆ 3 "ಯುವ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರ ಮಾರ್ಗ" ಕಾರ್ಯಕ್ರಮ

ಇಪ್ಪತ್ತರ ಸಂಭ್ರಮ – ಸರಣಿ ಉಪನ್ಯಾಸ ಮಾಲಿಕೆ 3 “ಯುವ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರ ಮಾರ್ಗ” ಕಾರ್ಯಕ್ರಮ

Tuesday, September 10th, 2024

“ಯುವ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರ ಮಾರ್ಗ” ಎಂಬ ವಿಷಯದ ಕುರಿತು ಇಪ್ಪತ್ತರ ಸಂಭ್ರಮ – ಸರಣಿ ಉಪನ್ಯಾಸ ಮಾಲಿಕೆ, ಸಂಚಿಕೆ – 3 ರ ಕಾರ್ಯಕ್ರಮ ದಿನಾಂಕ 10-06-2024 ರಂದು ನಡೆಯಿತು. ಸಂಪನ್ಮೂಲ ವ್ಯಕಿಯಾಗಿ ಆಗಮಿಸಿ ಉಪನ್ಯಾಸ ನೀಡಿದ ರಾಮಕೃಷ್ಣ ಮಠ ಬಸವನಗುಡಿ, ಬೆಂಗಳೂರು ಇಲ್ಲಿನ ಸ್ವಾಮಿ ವೀರೇಶಾನಂದಜಿ, ವ್ಯಕ್ತಿ ಗೌರವವಿಲ್ಲದಿದ್ದರೆ ಆ ವೃತ್ತಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಮೊದಲು ನಾವು ದೇಶದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು. ಉತ್ತಮ ಶಿಕ್ಷಕನಾಗಬೇಕಾದರೆ ಮೊದಲು ಪ್ರೀತಿ ಎಂಬ ಮಾಧ್ಯಮವನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ […]

ರ‍್ಯಾಂಕ್ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

ರ‍್ಯಾಂಕ್ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

Wednesday, July 10th, 2024
ವಿವೇಕ ದೀಪಿಕೆ ವಾರ್ತಾಪತ್ರ ಬಿಡುಗಡೆ

ವಿವೇಕ ದೀಪಿಕೆ ವಾರ್ತಾಪತ್ರ ಬಿಡುಗಡೆ

Wednesday, July 10th, 2024
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ(ರಿ.) ಬಂಟ್ವಾಳ ಇಲ್ಲಿಗೆ ಭೇಟಿ

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ(ರಿ.) ಬಂಟ್ವಾಳ ಇಲ್ಲಿಗೆ ಭೇಟಿ

Wednesday, July 10th, 2024
ಸರಣಿ ಉಪನ್ಯಾಸ ಕಾರ್ಯಕ್ರಮ "ಪೃಥೀವೀ ಸಸ್ಯಶಾಲಿನಿ"

ಸರಣಿ ಉಪನ್ಯಾಸ ಕಾರ್ಯಕ್ರಮ “ಪೃಥೀವೀ ಸಸ್ಯಶಾಲಿನಿ”

Wednesday, July 10th, 2024

‘ಇಪ್ಪತ್ತರ ಸಂಭ್ರಮ : ಸರಣಿ ಉಪನ್ಯಾಸ ಕಾರ್ಯಕ್ರಮ’ ದ ಎರಡನೇ ಉಪನ್ಯಾಸ “ಪೃಥೀವೀ ಸಸ್ಯಶಾಲಿನಿ” ಎಂಬ ಶೀರ್ಷಿಕೆಯಡಿ ಶನಿವಾರ 25.05.2024 ರಂದು  ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ಸಂಸ್ಕೃತ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಶ ಕುಮಾರ್ ಎಂ. ಕೆ ಮಾತನಾಡುತ್ತಾ, ಪ್ರಕೃತಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಪ್ರಕೃತಿಯ ಸಮತೋಲನ ತಪ್ಪಿದಾಗ ಮನುಷ್ಯನಲ್ಲಿ ಹಲವಾರು ಕಾಯಿಲೆಗಳು ಕಂಡುಬರುತ್ತದೆ. ನಾವು ಪ್ರಕೃತಿಯನ್ನು ಪ್ರೀತಿಸಬೇಕು. ಭೂಮಿ […]