ಪ್ರತಿಭಾ ದಿನಾಚರಣೆ
Wednesday, April 27th, 2022ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ 27.04.2022 ರಂದು ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಿಂದ ಮನೆ ಮಾತಾದ ವಿಠಲ್ ನಾಯಕ್ ಆಗಮಿಸಿ, ಶಿಕ್ಷಕ ವೃತ್ತಿ ಎಂದರೆ ಅತೀ ಶ್ರೇಷ್ಠವಾದ ವೃತ್ತಿ ಮತ್ತು ಅದು ಜೀವಂತ ವ್ಯಕ್ತಿಗಳೊಂದಿಗೆ ಮಾಡುವ ಕೆಲಸ ಎಂದರು. ಶಿಕ್ಷಣವೆಂಬುದು ಮೊದಲು ಮನೆಯಿಂದಲೇ ಆರಂಭವಾಗುತ್ತದೆ ಶಾಲೆಯಿಂದಲ್ಲ. ಜೀವನ ಪರೀಕ್ಷೆಯಿಂದ ನಿಜವಾದ ಜೀವನ ಪಾಠ ಕಲಿಯುತ್ತೇವೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸ ಎಂಬುದು ಇದ್ದೇ ಇರುತ್ತದೆ […]